💥ಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.
💥ಪುರುಷಸೂಕ್ತವನ್ನು ಋಗ್ವೇದ ದಲ್ಲಿ ಕಾಣಬಹುದು
💥 ಹಿಟ್ಲರ್ ನನ್ನು ಫ್ಯೂರರ್ ಎಂದು ಗುರುತಿಸಲ್ಪಡುತ್ತಾನೆ.
💥ಬುದ್ಧ ತನ್ನ ಬೋಧನೆ ಮಾಡಿದ ಸ್ಥಳ - ಸಾರಾನಾಥ
💥ಬಂಗಾಳದ ವಿಂಗಡನೆಯನ್ನು 1911 ರಲ್ಲಿ ಬ್ರಿಟಿಷ ಸರ್ಕಾರವು ಹಿಂದೆ ತೆಗೆದುಕೊಂಡಿತು.
💥ಲೋಥಲ್ ಇರುವ ಸ್ಥಳ - ಗುಜರಾತ್
💥ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು - ಕುಶಾಣರು
💥ತ್ರಿರತ್ನಗಳ ಬಗ್ಗೆ ಒತ್ತು ನೀಡಿದವರು - ಮಹಾವೀರ
💥ಕಳಿಂಗ ಯುದ್ದದಿಂದ ಅಶೋಕನ ಮೇಲೆ ಆದ ಪ್ರಭಾವವನ್ನು ಶಿಲಾಶಾಸನ ಗಳಲ್ಲಿ ಕಾಣಬಹುದು.
💥ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ರಾಜರು - ಕುಶಾಣರು
💥ವಿಜಯನಗರ ಸಾಮ್ರಾಜ್ಯದ ಪತನ ಆದ ಭೂಮಿ ಇರುವ ಸ್ಥಳ - ತಾಳಿಕೋಟಿ ( ರಕ್ಕಸ ತಂಗಡಗಿ )
💥ಪ್ರಾಚೀನ ಶಿಲಾಯುಗದ ಕಾಲದ ಜನರ ಮುಖ್ಯ ಕಸುಬು - ಪ್ರಾಣಿಗಳ ಬೇಟೆ ಮತ್ತು ಆಹಾರ ಸಂಗ್ರಹಣೆ
💥 ಕಲ್ಹಣ ವಿರಚಿತ ರಜತರಂಗಿಣಿ ತಿಳಿಸುವ …
[6:04 PM, 12/7/2021] Kiran Khanagar: 🌸 Psi 2000 ರ ಇತಿಹಾಸ ಪ್ರಶ್ನೋತ್ತರಗಳು 🌸
🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ
🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ
🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ
🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು
🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940
🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ
🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ
🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ
🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್
🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ
🍀ಕನ್ನಡದ ಕವಿ ಪಂಪ - ಜೈನ ಮತಸ್ಥ
🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ
🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ.
🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು
🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ
🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್
🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ
🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326
🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ
🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ
🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ
🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ
🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ.
🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್
🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್
🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ
🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ
🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್
🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ
🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು
🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ
🍀ಕರ್ನಾಟಕದ ಏಕೀಕರಣ - 1956
🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು.
🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ
🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ
🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ.
🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ
🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ.
🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು.
🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ.
🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು.
🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ
🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್ ಲಿತಗೊ
🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್
🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ.
🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು
0 Comments:
Post a Comment